ಸಿದ್ಧವಾಗು

ಮಾನವ ಬದುಕಿಗೆ ಮರಣವೆ ಕೊನೆ
ಜೀವನವೊಂದು ಮುಳ್ಳಿನ ಮೊನೆ
ವಿಷಯ ಸುಖಗಳೇ ಒಂದು ಭ್ರಮೆ
ಅವುಗಳ ಎದುರಿಸಿಯೇ ಬಾಳು ಸವೆ

ಜನ್ಮ ಮರಣಗಳ ಅರ್ಥ ನಿನಗೆಲ್ಲಿ
ಹೊಂಚು ಹಾಕಿವೆ ನಿನ್ನ ಅಧಃಪತನಕ್ಕೆ ತಳ್ಳಿ
ಇಂದ್ರಿಯಗಳ ಸಂತೋಷ ಪಡಿಸಲು ನೀನು
ನಿನ್ನ ಜನ್ಮ ಗೂಡಾರ್ಥ ಮರೆಯುವದೇನು

ರಜತಮ ಸತ್ವ ಈ ಮೂರು ಗುಣಗಳು
ನಿತ್ಯವೂ ನಿನ್ನೊಂದಿಗೆ ಹೋರಾಟ ಹೂಡಿವೆ
ಯಾವ ಗುಣಗಳಿಗೂ ನಂಬಬೇಡ
ಅವೆಲ್ಲವೂ ನಿನ್ನ ಸ್ವರ್ಗನರ್ಕದತ್ತ ದೂಡಿವೆ

ದೇವರೆಡೆಗೆ ನಡೆಯಲು ನೀನು ಸಿದ್ದನಾಗು
ಎಲ್ಲವನ್ನು ತೊರೆದೊಮ್ಮೆ ನಿ ಬುದ್ಧನಾಗು
ಆಗ ಮಾತ್ರ ದೇವರು ಕೈ ಚಾಂಚುವನು
ಮಾಣಿಕ್ಯ ವಿಠಲ ಬಂದು ಎದೆಗವಚುವನು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಾಗ್ದೇವಿ – ೩೩
Next post ಮಧುರ ಮಧುರವೀ

ಸಣ್ಣ ಕತೆ

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ಹಳ್ಳಿ…

    ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

cheap jordans|wholesale air max|wholesale jordans|wholesale jewelry|wholesale jerseys